ಚಿತ್ರ ಸುದ್ದಿ ಟಿ.ಬಿ. ಜಯಚಂದ್ರ September 19, 2016 Sri Raghav ಟಿ.ಬಿ.ಜಯಚಂದ್ರ ಈ ಸುದ್ದಿಯನ್ನು ಶೇರ್ ಮಾಡಿಬೆಳಗಾವಿ, ಜಿಲ್ಲೆಯ ಹಿರಣ್ಯಕೇಶಿ, ಕಣಗಲಾ, ದೇಶನೂರು, ದೇವರಶೀಗಿಹಳ್ಳಿಕೆರೆ ಇನ್ನಿತರಹಾಗೂ ಎಲ್ಲ ನೀರಾವರಿಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆರಾಜ್ಯಕಾನೂನು, ಸಂಸದೀಯಹಾಗೂ ಸಣ್ಣ ನೀರಾವರಿಸಚಿವ ಟಿ.ಬಿ. ಜಯಚಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀರಾವರಿಇಲಾಖೆಯ ಪ್ರಗತಿ ಪರಿಶೀಲನೆಸಭೆಯಲ್ಲಿಅವರುಮಾತನಾಡಿದರು. ಜಿಲ್ಲಾಧಿಕಾರಿ ಎನ್. ಜಯರಾಮ, ಶಾಸಕ ಸತೀಶಜ ರಕಿಹೊಳಿ, ಸಂಸದ ಪ್ರಕಾಶ ಹುಕ್ಕೇರಿಹಾಗೂ ನೀರಾವರಿಇಲಾಖೆ ಅಧಿಕಾರಿಗಳುಉಪಸ್ಥಿತರಿದ್ದರು. ► Follow us on – Facebook / Twitter / Google+ Facebook Comments