ಪತ್ರಕರ್ತನ ಕೊಲೆ ಪ್ರಕರಣ : ಆರ್ಜೆಡಿ ಸಂಸದ ಶಹಾಬುದ್ದೀನ್ ಆರೋಪಿ ಎಂದ ಸಿಬಿಐ
ಈ ಸುದ್ದಿಯನ್ನು ಶೇರ್ ಮಾಡಿ
ಮುಜಫರ್ಪುರ್, ಮೇ 26-ಪತ್ರಕರ್ತ ರಾಜ್ದೇವ್ ರಂಜನ್ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಂಸದ ಮತ್ತು ಅತ್ಯಂತ ಪ್ರಭಾವಿ ರಾಜಕಾರಣಿ ಮಹಮದ್ ಶಹಾಬುದ್ದೀನ್ ಆರೋಪಿ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಆರೋಪಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ ಆದೇಶದಂತೆ, ಶಹಾಬುದ್ಧೀನ್ರನ್ನು ವಿಡಿಯೋ ಕಾನ್ಫೆರೆನ್ಸ್ ಸೌಲಭ್ಯದ ಮೂಲಕ ಇಲ್ಲಿನ ವಿಶೇಷ ನ್ಯಾಯಾಧೀಶ ಅನುಪಮ್ ಕುಮಾರ್ ಅವರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಆರ್ಜೆಡಿ ನಾಯಕ ಶಹಾಬುದ್ಧಿನ್ 10ನೇ ಆರೋಪಿಯಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments