ಗ್ಯಾಲರಿ ವಿವಾಹ ಆರತಕ್ಷತೆ August 29, 2016 Sri Raghav ಒಕ್ಕಲಿಗರ, ರಾಜ್ಯ, ಸಂಘ ಈ ಸುದ್ದಿಯನ್ನು ಶೇರ್ ಮಾಡಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಅ.ದೇವೇಗೌಡ ಅವರ ಪುತ್ರ ದರ್ಶನ್ ಮತ್ತು ದೇವಿಕಾ ಅವರ ವಿವಾಹದ ಆರತಕ್ಷತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು. ನೂತನ ವಧು-ವರರನ್ನು ಶ್ರೀ ನಂಜಾವಧೂತ ಸ್ವಾಮೀಜಿ ಆಶೀರ್ವದಿಸಿದರು. ► Follow us on – Facebook / Twitter / Google+ Facebook Comments