ಸಾಲಬಾಧೆಗೆ ರೈತ ವಿಷ ಸೇವಿಸಿ ಆತ್ಮಹತ್ಯೆ
ದಾವಣಗೆರೆ,ಅ.21-ಸಾಲಬಾಧೆಗೆ ನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲ್ಲೂಕಿನ ಕನ್ನನಾಯಕನಹಳ್ಳಿಯಲ್ಲಿ ನಡೆದಿದೆ. ಅಣ್ಣಪ್ಪ ನಾಯಕ(36) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿಯನ್ನೇ ನಂಬಿ ಜೀವನ
Read moreದಾವಣಗೆರೆ,ಅ.21-ಸಾಲಬಾಧೆಗೆ ನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಪನಹಳ್ಳಿ ತಾಲ್ಲೂಕಿನ ಕನ್ನನಾಯಕನಹಳ್ಳಿಯಲ್ಲಿ ನಡೆದಿದೆ. ಅಣ್ಣಪ್ಪ ನಾಯಕ(36) ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿಯನ್ನೇ ನಂಬಿ ಜೀವನ
Read moreಚನ್ನಪಟ್ಟಣ, ಅ.19- ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅಬ್ಬೂರು ದೊಡ್ಡಿ ನಿವಾಸಿ ಸುನೀಲ್ಕುಮಾರ್ (28) ಆತ್ಮಹತ್ಯೆಗೆ
Read moreಚಿಕ್ಕಮಗಳೂರು, ಅ.18- ಪೌಷ್ಠಿಕಾಂಶವುಳ್ಳ ತರಕಾರಿ, ಧಾನ್ಯ, ಸೊಪ್ಪು, ಹಣ್ಣುಹಂಪಲು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಹರಿಹರ ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ಸವಿತಾಮಹೇಶ್ ಅಭಿಪ್ರಾಯಿಸಿದರು. ಅಕ್ಕಮಹಾದೇವಿ ಮಹಿಳಾಸಂಘದ
Read moreಉಡುಪಿ,ಅ.17-ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ದುರಾದೃಷ್ಟವಶಾತ್ ಮಕ್ಕಳು ಸಾವನ್ನಪ್ಪಿದ್ದು , ದಂಪತಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ಅಶ್ವಿನ್ಕುಮಾರ್(16), ಐಶ್ವರ್ಯ ಹೆಬ್ಬಾರ್(14)
Read moreಮದ್ದೂರು, ಸೆ.8– ಸಾಲಭಾದೆ ತಾಳಲಾರದೆ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಕಡಿಲವಾಗಿಲು ಗ್ರಾಮದಲ್ಲಿ ನಿನ್ನೆ ನಡೆದಿದೆ.ಕೆ.ಎಂ.ರಮೇಶ್(37) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು, 2 ಎಕರೆ
Read moreಬಳ್ಳಾರಿ, ಸೆ.3- ಸಾಲಬಾಧೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೇಶವರಾಯನ ಬಂಡಿ ಗ್ರಾಮದಲ್ಲಿ ನಡೆದಿದೆ. ಸುಮಾರು ಏಳು ಎಕರೆ ಜಮೀನು ಹೊಂದಿದ್ದ
Read moreಕಲಬುರಗಿ,ಆ.29- ಕುಡಿದ ಮತ್ತಿನಲ್ಲಿ ಕ್ರಿಮಿನಾಶಕ ಸೇವಿಸಿ, ವ್ಯಕ್ತಿ ಸಾವು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಂಜ್ಗೇರಾ ಗ್ರಾಮದಲ್ಲಿ ಘಟನೆ. ಲಾಲ್ಶೇಖರ್ (28)ವರ್ಷ ಕ್ರಿಮಿನಾಶಕ ಸೇವಿಸಿ. ಮೃತಪಟ್ಟವ
Read moreಚಿಕ್ಕಮಗಳೂರು,ಆ.17- ಭತ್ತದ ಬೆಳೆ ಬಾರದೇ ಇರುವುದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ನರಸಿಂಹರಾಜಪುರ ತಾಲ್ಲೂಕಿನ ಕುಸುಬೂರು ವಾಸಿ
Read more