ದೇಶಾದ್ಯಂತ ಭಾರೀ ಮಳೆ ಎಚ್ಚರಿಕೆ..! ಕರ್ನಾಟಕದ ಈ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ
ಬೆಂಗಳೂರು, ಆ.8- ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ
Read moreಬೆಂಗಳೂರು, ಆ.8- ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ
Read moreವೆಲ್ಲಿಂಗ್ಟನ್, ಮಾ.7-ಅಮೆರಿಕದಲ್ಲಿ ಇಬ್ಬರು ಭಾರತೀಯರ ಕಗ್ಗೊಲೆ ಮತ್ತು ಮತ್ತೊಬ್ಬನ ಮೇಲೆ ಹತ್ಯೆ ಯತ್ನದಿಂದ ವಲಸಿಗರಲ್ಲಿ ಅಭದ್ರತೆಯ ಭೀತಿ ಕಾಡುತ್ತಿರುವಾಗಲೇ, ಅತ್ತ ನ್ಯೂಜಿಲೆಂಡ್ನಲ್ಲೂ ಜನಾಂಗೀಯ ದ್ವೇಷ ಹೊಗೆಯಾಡುತ್ತಿದೆ. ವೆಲ್ಲಿಂಗ್ಟನ್ನಲ್ಲಿರುವ
Read moreನ್ಯೂಯಾರ್ಕ್, ಮಾ.5-ಅಮೆರಿಕದಲ್ಲಿ ಭಾರತೀಯರ ವಿರುದ್ಧ ವರ್ಣದ್ವೇಷ ಮತ್ತಷ್ಟು ಉಲ್ಬಣಗೊಂಡಿದೆ. ಜನಾಂಗೀಯ ಹಗೆತನದ ದಳ್ಳುರಿಗೆ ಒಂದೇ ವಾರದಲ್ಲಿ ಇಬ್ಬರು ಕಗ್ಗೊಲೆಯಾದ ಘಟನೆಯಿಂದ ಭಾರತೀಯರು ತೀವ್ರ ಆತಂಕಕ್ಕೆ ಒಳಗಾಗಿರುವಾಗಲೇ, ವಾಷಿಂಗ್ಟನ್ನಲ್ಲಿ
Read moreಇಸ್ಲಾಮಾಬಾದ್, ಡಿ.31-ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ್ದಕ್ಕಾಗಿ ಕ್ಷಿಪಣಿ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ್ದ ಪಾಕಿಸ್ತಾನದ ಏಳು ಸಂಸ್ಥೆಗಳಿಗೆ ವಾಷಿಂಗ್ಟನ್ ದಿಗ್ಬಂಧನ ವಿಧಿಸಿದೆ.
Read moreಚೆನ್ನೈ, ನ.12- ರೋಬೊ ಇಂದು ಸರ್ವಂತರ್ಯಾಮಿ. ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿರುವ ಯಂತ್ರಮಾನವ ಮನುಷ್ಯರ ಅನೇಕ ಕಾರ್ಯಗಳಲ್ಲಿ ನೆರವಾಗುತ್ತಿದ್ದಾನೆ. ಇದೀಗ ಭಾರತದ ಮೊಟ್ಟ ಮೊದಲ ಬ್ಯಾಂಕಿಂಗ್ ರೋಬೊ ಚೆನ್ನೈ
Read more